ಕವಿರಾಜ್, ಅರುಣ್ ಜಾವಗಲ್, ಶಿವಣ್ಣ ಗುಂಡಾಣವರ ಮತ್ತು ಹಲವರ ಮುಂದಾಳುತನದಲ್ಲಿ ನಡೆದ ನಮ್ಮ ನಾಡು ನಮ್ಮ ಆಳ್ವಿಕೆ ಮಾತು ಕೂಟವು ಇಂದು ಬೆಂಗಳೂರು ಹೊಳಲಿನ ನಟ್ಟ ನಡುವೆ ಇರುವ ಚಾಲುಕ್ಯ ತಿರುಗು ಬಳಿಯ ಬಸವ ಸಮಿತಿಯಲ್ಲಿ ಗೆಲುವಾಗಿ ನಡೆಯಿತು. ಕವಿರಾಜ್ ಅವರು ಕರ್ನಾಟಕಕ್ಕೆ ಆಗುತ್ತಿರುವ ಮೋಸಗಳ ಬಗ್ಗೆ ಮಾತನಾಡುವ ಮೂಲಕ ನಾಡಿಗೆ ತನ್ನದೇ ಆದ ಕಡೆಚಿಯೊಂದರ ಬೇಕಾಗಿಕೆ...
ತುಂಗಬದ್ರಾ ಅಣೆಕಟ್ಟೆಯ ಮುರಿದ ಬಾಗಿಲು ಸರಿಪಡಿಸಿಕೆ ಕೆಲಸ ಮುಗಿದಿರುವ ಬಗ್ಗೆ ವರದಿಯಾಗಿದೆ . ಎರಡು ನಾಳುಗಳ ಹಿಂದೆಯೇ ಮುರಿದ ಬಾಗಿಲಿಗೆ ಹೊಸ ಕದವನ್ನು ತಂದು ಜೋಡಿಸಲಾಗಿದ್ದು ಎರಡೇ ನಾಳುಗಳಲ್ಲಿ ನಾಲ್ಕು ಟಿಎಂಸಿ ನೀರು ಅಣೆಕಟ್ಟೆಯಲ್ಲಿ ಹೆಚ್ಚಾಗಿರುವ ಬಗ್ಗೆ ಆಳ್ಮೆಗಾರರು ತಿಳಿಸಿದ್ದಾರೆ . ಸಿಹಿಮೊಗೆ, ಚಿಕ್ಕಮಗಳೂರು ಕಡೆ ಮಳೆ ಚೆನ್ನಾಗಿ ಆಗುತ್ತಿರುವುದರಿಂದಾಗಿ ಟಿಬಿ ಅಣೆಕಟ್ಟೆಗೆ ಒಳ ಹರಿವು...
"#KSDL (ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ) ಸೇರುವೆಗೆ ಮರುಹುಟ್ಟು ನೀಡಿ ಆಗೆಯತ್ತ ಮುನ್ನಡೆಸಿದಂತೆಯೇ ಇದೀಗ ಕರ್ನಾಟಕ ಆಡಳಿತದ ಒಡೆತನದ ಮೈಸೂರು ಪೈಂಟ್ಸ್ & ವಾರ್ನಿಶ್ ಲಿಮಿಟೆಡ್ ಸೇರುವೆಗೂ ಹೊಸ ಹುಟ್ಟು ನೀಡಲಿದ್ದೇವೆ." ಎನ್ಬುದಾಗಿ ಕೈಗಾರಿಕೆ ಆಳುಗ ಎಮ್. ಬಿ . ಪಾಟೀಲ ಅವರು ತಿಳಿಸಿದ್ದಾರೆ . ಇನ್ಮುಂದೆ ಆಡಳಿತದ ಎಲ್ಲಾ ಕಟ್ಟಡಗಳಿಗೆ ಮೈಸೂರು ಪೇಂಟ್ಸ್ ಒಗರು ಬಳಕೆಗೆ...
ಕರ್ನಾಟಕ ನಾಡಳಿತವು ಆಡಳಿತದಲ್ಲಿ ಕನ್ನಡತನವನ್ನು ತೋರಲು ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ. ಆಡಳಿತದ ಎಲ್ಲಾ ಕೆಲಸಗಾರರು ಮತ್ತು ಆಳ್ಮೆಗರು ಇದುವರೆಗೂ ತಮ್ಮ ಗುರುತಿನ ಚೀಟಿಯನ್ನು ಕೊರಳಿಗೆ ನೇತು ಹಾಕಿಕೊಳ್ಳಲು ಬಾನೊಗರಿನ ದಾರವನ್ನು ಬಳಸುತ್ತಿದ್ದರು. ಇದೀಗ ಬಾನೊಗರಿನ ಮಾರಾಗಿ ಕನ್ನಡದ್ದೇ ಒಗರುಗಳಾದ ಅರಿಶಿಣ ಮತ್ತು ಕೆಂಪು ಬಣ್ಣದ ಪಟ್ಟಿಯನ್ನು ತಮ್ಮ ಗುರುತಿನ ಚೀಟಿಯನ್ನು ಕತ್ತಿಗೆ ತೂಗು ಹಾಕಿಕೊಳ್ಳಲು ಬಳಸಬೇಕೆಂದು...
ಇಸ್ರೇಲ್ ಎಲ್ಲಾ ಬಾರಿಯಂತೆ ಈ ಬಾರಿಯೂ ಭಾರತ ಒಕ್ಕೂಟದ ಬಿಡುಗಡೆ ನಾಳೆಗೆ ಕನ್ನಡದಲ್ಲಿ ಕೂಡ ಟ್ವೀಟ್ ಮಾಡುವ ಮೂಲಕ ತನ್ನ ನಲಿವರಿಕೆಯನ್ನ ತಿಳಿಸಿದೆ. ಈ ಬಾರಿ ಮಾತ್ರವಲ್ಲದೆ ಎಲ್ಲಾ ಬಾರಿಯೂ ಇಸ್ರೇಲ್ ಭಾರತಕ್ಕೆ ಯಾವುದೇ ನಲಿವರಿಕೆ ತಿಳಿಸುವಾಗಲೂ ತಪ್ಪದೇ ಕನ್ನಡದಲ್ಲಿಯೂ ನಲಿವರಿಕೆಯನ್ನು ತಿಳಿಸುತ್ತದೆ. ಆದರೆ ಇಸ್ರೇಲ್ ಕನ್ನಡದಲ್ಲಿ ಟ್ವೀಟ್ ಮಾಡಲು ಏಕೆ ತಪ್ಪಿಸಿಕೊಳ್ಳುವುದಿಲ್ಲ? ಇದಕ್ಕೆ ಕಾರಣರಾದವರು ಅಂದಿನ ಮಯ್ಸೂರು...