ಮುಖಪುಟ » ನಾಡು-ನುಡಿ

ನಾಡು-ನುಡಿ


ನಾಡು-ನುಡಿ
05 Jun 2025, 07:37 am
ಕನ್ನಡತಿ ಬಾನು ಮುಶ್ತಾಕ್ ರಿಗೆ ಬೂಕರ್ ಗರಿ

ಕನ್ನಡದ ಹಿರಿಯ ನಲ್ಬರಹಗಿ ಬಾನು ಮುಶ್ತಾಕ್ ರವರಿಗೆ ನೆಲತರಳೆಯ ಮೇಲ್ಮಟ್ಟದ ಮನ್ನಣೆಯಾದ ಬೂಕರ್ ಗರಿಮೆಯು ದೊರೆತಿದೆ.  ಇವರ 'ಎದೆಯ ಹಣತೆ' ಎಂಬ ಹೆಸರಿನ ಪೇಳ್ವಿಸೇರಿಕೆಗೆ ಈ ಮನ್ನಣೆ ದೊರೆತಿದೆ. ಈ ಪೇಳ್ವಿಸೇರಿಕೆಯನ್ನು ಮತ್ತೊಬ್ಬ ಕನ್ನಡತಿ ದೀಪಾ ಬಸ್ತಿಯವರು ಆಂಗ್ಲಕ್ಕೆ ನುಡಿಮಾರುಗೊಳಿಸಿದ್ದರು.  ಬೂಕರ್ ಗರಿಮೆಯೊಂದು ಕನ್ನಡಕ್ಕೆ ದೊರೆತಿರುವುದು ಇದೆ ಮೊದಲು. ಹಾಗಾಗಿ ಕನ್ನಡಿಗರೆಲ್ಲರೂ ಈ ಬಗ್ಗೆ ಬಾನು ಅವರನ್ನು...


ನಾಡು-ನುಡಿ
26 Oct 2024, 08:04 pm
ಭಾರತದ ರಾಷ್ಟ್ರಭಾಷೆ ಕನ್ನಡ ಎಂದು ನೈಜೀರಿಯಾ ಮಕ್ಕಳಿಗೆ ಹೇಳಿ ಕೊಟ್ಟ ಡಾಕ್ಟರ್ ಬ್ರೋ

ಯೂಟ್ಯೂಬ್ ನೋಡುಗರಿಗೆ ಡಾ. ಬ್ರೋ ಎಂಬ ಹೆಸರಲ್ಲಿ ಒಯ್ಯುಗೆ ನಡೆಸುತ್ತಿರುವ ಗಗನ್ ಶ್ರೀನಿವಾಸ್ ಎಂಬ ಹುಡುಗ ಎಲ್ಲರಿಗೂ ತಿಳಿದಿರುವಾತ. ಇವರು ಬೇರೆ ಬೇರೆ ನಾಡುಗಳನ್ನು ಸುತ್ತಾಡುತ್ತಾ ಅಲ್ಲಿನ ಮಂದಿಯ ಬದುಕನ್ನು ನಮಗೆ ತೋರಿಸುತ್ತಿದ್ದಾರೆ. ಇವರು ಸುತ್ತಾಡದ ನಾಡೆ ಇಲ್ಲವೇನೋ ಅನ್ನಬೇಕು. ಹಾಗೆಯೇ ಎಲ್ಲವೂ ಸರಿ ಇರುವ ನಾಡುಗಳನ್ನಅಶ್ಟೆ ಅಲ್ಲದೆ ನಾಡಿನ ಒಳಗೆ ಆಳ್ಮೆಗಾರಿಕೆ ಸರಿ ಇರದ...


ನಾಡು-ನುಡಿ
23 Sep 2024, 08:58 am
೯೦೦ ಏಡುಗಳಶ್ಟು ಹಳೆಯ ಚಾಲುಕ್ಯರ ಕಲ್ಬರಹವು ಕಡೆಗಣನೆ ಪಾಡಿನಲ್ಲಿ ತೆಲಂಗಾಣದ ಗಂಗಾಪುರಂನಲ್ಲಿ ಕಂಡು ಬಂದಿದೆ

೧೨ನೇ ನೂರೇಡಿನ ಕನ್ನಡಿಗರ ಅರಸು ಮನೆತನವಾದ ಕಲ್ಯಾಣಿ ಚಾಲುಕ್ಯರ ಕಲ್ಬರಹವೊಂದು ಪಕ್ಕದ ತೆಲಂಗಾಣ ನಾಡಿನ ಮಹಬೂಬ್‌ನಗರದಲ್ಲಿ ಗಮನ ಸೆಳೆಯುತ್ತದೆ. ಇ ಶಿವನಾಗಿ ರೆಡ್ಡಿ, ಹಳಮೆಯರಿಗ ತಿಳಿಸಿದ್ದಾರೆ,  ಮಹಬೂಬನಗರ ಕಂಪಣದ ಜಡ್ಚೆರ್ಲಾ ಹೋಬಳಿಯಲ್ಲಿರುವ ಗುಡಿಯ ಪಟ್ಟಣವಾದ ಗಂಗಾಪುರಂನಲ್ಲಿರುವ ಕಲ್ಯಾಣ ಚಾಲುಕ್ಯ ಅರಸು ಮನೆತನದ ೯೦೦ ಏಡುಗಳಶ್ಟು ಹಳೆಯದಾದ ಕನ್ನಡ ಕಲ್ಬರಹವನ್ನು ಸರಿನೋಡಿದ್ದಾರೆ. ೯೦೦ ಏಡುಗಳಶ್ಟು ಹಳೆಯದಾದ ಈ ಕನ್ನಡ...


ನಾಡು-ನುಡಿ
09 Sep 2024, 03:29 pm
ಕನ್ನಡದಲ್ಲೇ ಮದ್ದುಚೀಟಿ ಬರೆಯುವಂತೆ ಕಅಪ್ರಾ ಅಪ್ಪಣೆ, ಮೊದಲಿಗೆ ಜಾರಿಗೆ ತಂದ ಮದ್ದರಿಗ

ನಮ್ಮ ಮೈಯಲ್ಲಿ ಏನಾದರೂ ಬೇನೆ ಇಲ್ಲವೇ ಏರುಪೇರು ಉಂಟಾದಾಗ ಕೂಡಲೇ ಯಾವುದಾದರೂ ಮದ್ದುಮನೆ ಇಲ್ಲವೇ ಮದ್ದರಿಗರ ಹತ್ತಿರ ಹೋಗುವುದು ಪಳಗು. ಅಲ್ಲಿ ಹೋದಾಗ ಆ ಮದ್ದರಿಗರು ಮದ್ದುಚೀಟಿ ಬರೆದು ಕೊಡುತ್ತಾರೆ ತಾನೇ . ಆದರೆ ಆ ಮದ್ದರಿಗರು ಬರೆದು ಕೊಡುವ ಚೀಟಿಗಳು ಆಂಗ್ಲದಲ್ಲಿ ಇರುತ್ತವೆ. ಅವನ್ನು ಆಂಗ್ಲ ಬರುವವರು ಕೂಡ ಓದುವುದು ತೊಡಕು. ಇದರಿಂದ ಸುಮಾರಿನ...


ನಾಡು-ನುಡಿ
30 Aug 2024, 02:00 pm
ಕೆಪಿಎಸ್ಸಿ ಆರಯ್ಯಿಕೆಯ ಕನ್ನಡ ಕೇಳ್ವಿ ಹಾಳೆಗಳಲ್ಲಿ ಯಕ್ಕಸಕ್ಕ ತಪ್ಪುಗಳು!

ಕಳೆದ ಏಳ್ನಾಳು ನಡೆದ ಕೆಪಿಎಸ್ಸಿ ಆರಯ್ಯಿಕೆಯ ಕನ್ನಡ ಕೇಳ್ವಿಹಾಳೆಗಳಲ್ಲಿ ಎಲ್ಲೆ ಮೀರಿದ ತಪ್ಪುಗಳು ನುಸುಳಿದ್ದು ಆರಯ್ಯಿಕೆ ಬರೆಯಲು ಹೋದ ಹುರಿಯಾಳುಗಳು ಕಂಗಾಲಾಗಿರುವ ಆಗುಹ ವರದಿಯಾಗಿದೆ. ಕನ್ನಡದಲ್ಲಿ ಕೇಳಲಾದ ಕೇಳ್ವಿಗಳು ತಪ್ಪು ತಪ್ಪಾಗಿ ಅಚ್ಚಾಗಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಂಗಳದಲ್ಲಿ ಕೇಳ್ವಿಯು ಒಂದು ಹುರುಳಲ್ಲಿ ಇದ್ದಾರೆ, ಅದೇ ಕೇಳ್ವಿ ಕನ್ನಡದಲ್ಲಿ ಬೇರೆಯ ಬಗೆಯಲ್ಲಿ ಕೊಡಲಾಗಿದೆ. ಕೆಲವು ಕೇಳ್ವಿಗಳು ಒಂದಕ್ಕೊಂದು...